Close Menu
    Top News

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    September 10, 2026

    ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

    September 10, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ
    News

    ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

    adminBy adminSeptember 10, 2026

    ಮಂಗಳೂರು: ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ೯ನೇ ವಾರ್ಷಿಕ ಸಾಮಾನ್ಯ ಮಹಾಸಭೆ ಭಾನುವಾರ ಮಹಾದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಲ್ಸರಾಜ್ ಎ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಸಭೆಯ ನೋಟೀಸನ್ನು ಚೈತ್ರ ಇವರು ಸಭೆಗೆ ಓದಿ ಹೇಳಿದರು. ಗತ ಸಾಲಿನ ನಡಾವಳಿಯನ್ನು ಸಂಸ್ಥೆಯ ನೌಕರರಾದ ಸವಿತಾ ಶೆಟ್ಟಿ ಸಭೆಗೆ ಓದಿ ಹೇಳಿ ಅನುಮೋದನೆ ಪಡೆದುಕೊಂಡರು. 2025-26ನೇ ಸಾಲಿನ ಖರ್ಚು ವೆಚ್ಚಗಳ ವರದಿಯನ್ನು ಸಂಸ್ಥೆಯ ನೌಕರರಾದ ಅಕ್ಷತಾ ಎನ್ ಇವರು ಸಭೆಗೆ ಓದಿ ಹೇಳಿ ಅನುಮೋದನೆ ಪಡೆದುಕೊಂಡರು. ವಾರ್ಷಿಕ ವರದಿಯನ್ನು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕರಾದ ಹೇಮಚಂದ್ರ ಸಭೆಗೆ ಮಂಡಿಸಿ ಸಭೆಯಿಂದ ಒಮ್ಮತದ ಅನುಮೋದನೆಯನ್ನು ಪಡೆದುಕೊಡರು.
    ಸಂಸ್ಥೆಯ 2025-26ನೇ ಸಾಲಿನಲ್ಲಿ ಬಜೆಟಿಗಿಂತ ಹೆಚ್ಚಾದ ಮೊತ್ತಗಳಿಗೆ ಮತ್ತು 2026-27ನೇ ಶಾಲಿನ ಮುಂಗಡ ಪತ್ರವನ್ನು ಸಂಸ್ಥೆಯ ಉಪಾಧ್ಯಕ್ಷರಾದ ನಿತಿನ್ ಎ ಇವರು ಮಂಡಿಸಿದರು. ನಿವ್ವಳ ಲಾಭದ ವಿಂಗಡನೆಯನ್ನು ಸಭೆಗೆ ಮಂಡಿಸುತ್ತಾ ಪ್ರಸ್ತುತ ಶೇ. 7 ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಿರುವುದನ್ನು ಸಂಸ್ಥೆಯ ಅಧ್ಯಕ್ಷರಾದ ವಲ್ಸರಾಜ್ ಎ ಮಂಡಿಸಿದರು. ಕಾರ್ಯಕ್ರಮದಲ್ಲಿ ನಮ್ಮಸಂಸ್ಥೆಯ ವತಿಯಿಂದ ಸದಸ್ಯರ ಮಕ್ಕಳು  ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ 80% ಗಿಂತ ಅಧಿಕ ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ರಾಜೇಶ್ ಎಚ್ ಜಲ್ಲುಗುಡ್ಡೆ, ಕೆ ಪಿ ಬಾಲಚಂದ್ರ ಪೆರ್ಲ, ತಾರಾನಾಥ್ ಜಿ ಪಡೀಲ್, ರಾಜೇಶ್ ಶೆಟ್ಟಿ , ವಿಜಯ್ ಕುಮಾರ್ ಶೆಟ್ಟಿ, ತಾರಾನಾಥ್ ಕರ್ಮಾರ್, ದಯಾನಂದ ಹೆಗ್ಡೆ ಪಾಲ್ಗೊಂಡಿದ್ದರು , ವಂದನಾರ್ಪಣೆಯನ್ನು ನಿರ್ದೇಶಕರಾದ ಕೆ ಪಿ ಬಾಲಚಂದ್ರ ಪೆರ್ಲ ನೀಡಿದರು.

    Co Operative ministry Cooperative Cooperative Department Hemachandra Swastik Souharda Society Valsaraj
    Previous Articleಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಹಾಸಭೆ; ನೂತನ ಸಭಾಭವನದ 3ಡಿ ಅನಾವರಣ, ಸಾಧಕರಿಗೆ ಸನ್ಮಾನ
    Next Article ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    Related Posts

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    September 10, 2026

    ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಹಾಸಭೆ; ನೂತನ ಸಭಾಭವನದ 3ಡಿ ಅನಾವರಣ, ಸಾಧಕರಿಗೆ ಸನ್ಮಾನ

    September 10, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಿಎಂ ಆಪ್ತ ಎಸ್.ರವಿ ಅವಿರೋಧ ಆಯ್ಕೆ

    September 10, 2026

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ 17ನೇ ವಾರ್ಷಿಕ ಸಭೆ

    September 10, 2026

    ಸ್ವಸ್ತಿಕ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

    September 10, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.