Top News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಸಚಿವಾಲಯದ ಸಲಹಾ ಸಮಿತಿಗೆ ನೇಮಕ
    News

    ಸಹಕಾರ ಸಚಿವಾಲಯದ ಸಲಹಾ ಸಮಿತಿಗೆ ನೇಮಕ

    adminBy adminNovember 6, 2024

    ನವದೆಹಲಿ: ಕೇಂದ್ರ ಸಹಕಾರ ಸಚಿವಾಲಯದ ಸಲಹಾ ಸಮಿತಿಯನ್ನು ಕೇಂದ್ರ ಸರ್ಕಾರವು ರಚಿಸಿದ್ದು ಉಭಯ ಸದನಗಳ ಸದಸ್ಯರು ಇದರಲ್ಲಿ ಒಳಗೊಂಡಿದ್ದಾರೆ. ಬಿಜೆಪಿಯ ಝಾನ್ಸಿ ಲೋಕಸಭಾ ಕ್ಷೇತ್ರದ ಸಂಸದ ಅನುರಾಗ್‌ ಶರ್ಮ ಕಳೆದ ಬಾರಿಯ ತಂಡದಲ್ಲಿದ್ದ ಏಕೈಕ ಸದಸ್ಯರಾಗಿ ಉಳಿದುಕೊಂಡಿದ್ದಾರೆ.

    vinay kumar soorinje sahakara mahamandala scdcc bank training programme D.K Ditrict sahakara union https://chat.whatsapp.com/Ge11n7QCiMj5QyPvCc0H19
    2019ರ ಅಕ್ಟೋಬರ್‌ 23ರಂದು ಈ ಹಿಂದಿನ ಸಮಿತಿ ರಚಿಸಲಾಗಿದ್ದು ಅದರಲ್ಲಿ 20 ಲೋಕಸಭಾ ಸದಸ್ಯರು ಮತ್ತು 8 ರಾಜ್ಯಸಭಾ ಸದಸ್ಯರಿದ್ದರು. ಈ ಬಾರಿ ರಚಿಸಲಾಗಿರುವ ತಂಡದಲ್ಲಿ 9 ಲೋಕಸಭಾ ಸದಸ್ಯರು ಮತ್ತು 4 ರಾಜ್ಯಸಭಾ ಸದಸ್ಯರಿದ್ದಾರೆ.

    ಸಮಿತಿಯಲ್ಲಿ ಹೊಸಬರನ್ನು ಸೇರ್ಪೆಡೆ ಮಾಡುವ ಉದ್ದೇಶದಿಂದ ಹೊಸ ಸದಸ್ಯರನ್ನು ಸೇರಿಸಲಾಗಿದ್ದು ಉತ್ತರ ಪ್ರದೇಶದ ಬೃಜ್‌ಭೂಷಣ್‌ ಸಿಂಗ್‌ ಅವರ ಪುತ್ರ ಕರಣ್‌ ಭೂಷಣ್‌ ಸಿಂಗ್‌(ಬಿಜೆಪಿ), ಮಧ್ಯಪ್ರದೇಶದ ಶಿವಮಂಗಲ್‌ ಸಿಂಗ್‌ ತೋಮರ್‌(ಬಿಜೆಪಿ), ಮಹಾರಾಷ್ಟ್ರದ ಧಾರಯಶೀಲ್‌ ಮೋಹಿತೆ ಪಾಟೀಲ್‌(ಎನ್‌ಸಿಪಿ -ಶರದ್‌ ಪವಾರ್‌ ಬಣ), ಕರ್ನಾಟಕದ ಶ್ರೇಯಸ್‌ ಎಂ.ಪಟೇಲ್‌(ಕಾಂಗ್ರೆಸ್‌), ತೆಲಂಗಾಣದ ಸುರೇಶ್‌ ಕುಮಾರ್‌ ಶೇಟ್ಕರ್‌(ಕಾಂಗ್ರೆಸ್‌), ಉತ್ತರ ಪ್ರದೇಶದ ಅನುರಾಗ್‌ ಶರ್ಮ(ಬಿಜೆಪಿ), ಗುಜರಾತ್‌ನ ಪೂನಂಬೆನ್‌ ಮೇಡಮ್‌(ಬಿಜೆಪಿ), ಗುಜರಾಥ್‌ನ ದಭಿ ಭರತ್‌ಸಿಂಹಜಿ(ಕಾಂಗ್ರೆಸ್‌), ಮಹಾರಾಷ್ಟ್ರದ ಭೂಮರೆ ಸಂದೀಪನ್‌ ರಾವ್‌ ಅಸಾರಾಮ್‌(ಶಿವಸೇನಾ), ರಾಜ್ಯಸಭಾ ಸದಸ್ಯರಾದ ತಮಿಳುನಾಡಿನ ಎನ್‌.ಆರ್‌.ಇಳಂಗೋ(ಡಿಎಂಕೆ), ಉತ್ತರಾಖಂಡದ ನರೇಶ್‌ ಭನ್ಸಲ್‌(ಬಿಜೆಪಿ), ಮಹಾರಾಷ್ಟ್ರದ ರಜನಿ ಅಶೋಕ್‌ರಾವ್‌ ಪಾಟೀಲ್‌(ಕಾಂಗ್ರೆಸ್‌) ಮತ್ತು ಕರ್ನಾಟಕದ ಲೆಹರ್‌ ಸಿಂಗ್‌(ಬಿಜೆಪಿ) ಒಳಗೊಂಡಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Amith Shah Banking Central Co operative Ministry Co Operative ministry Cooperative Karan Bhushan Singh Sahakara Spandana Spandana Spandana NEws
    Previous Articleನ.16ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಸಹಕಾರಿ ಸಪ್ತಾಹ
    Next Article 50 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಕ್ಕೆ 5000 ಪುಸ್ತಕಗಳ ಕೊಡುಗೆ

    Related Posts

    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    News

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.